ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ ಗಾಯಕ ಗಾಯಕಿಯರು ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಮತ್ತು ಜಿಲ್ಲಾ ಘಟಕ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-7-2025 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ 34 ಮಂದಿ ಗಾಯಕ ಗಾಯಕಿಯರು ಆಯ್ಕೆ ಆಗಿದ್ದಾರೆಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

1.ಶ್ರೀಮತಿ ಸುಮಂಗಲಾ ದೇಸಾಯಿ, ಜೋಯಿಡಾ.
2.ವಿಜಯಕುಮಾರ್, ಹೊಸಪೇಟೆ.
3.ಶ್ರೀಮತಿ ಜಿ.ನೀಲಗಂಗಮ್ಮ,ಹೊಸಪೇಟೆ.
4.ಶ್ರೀಮತಿ ವಾಸವಿ ಸತೀಶ್, ತುರುವೇಕೆರೆ.
5. ವಾಲ್ಯಾನಾಯ್ಕ್ ಎಲ್, ವಿಜಯನಗರ.
6. ರಾಕೇಶ್ ಸಿಂಗ್, ಚಿಕ್ಕಮಗಳೂರು.
7.ಪಿ.ಮಲ್ಲಿಕಾರ್ಜುನ, ದಾವಣಗೆರೆ.
8.ರಾಮನಾಥ ಜೆ ನಾಯ್ಕ,ಅಂಕೋಲಾ.
9.ಶ್ರೀಮತಿ ರೀನಾ ನಂದನ್, ಹೊಸಪೇಟೆ.
10.ಹನುಮಂತ ನಾಯ್ಕ್ ಸಿ, ನಾಗರಕಟ್ಟೆ ತಾಂಡ.
11.ಬಿ. ಏನ್. ನಾಗೇಶ್, ದಾವಣಗೆರೆ.
12.ಗೌರಿ ಅರಸು, ಮಂಡ್ಯ. 13.ವೀಣಾ ನಟರಾಜ್, ಅಜ್ಜಂಪುರ.
14.ಸ್ನೇಹ, ತೀರ್ಥಹಳ್ಳಿ.
15.ಎಲ್. ಗಣೇಶ್, ತುಂಬಿನಕೇರಿ ದೊಡ್ಡತಾಂಡ. 16.ಆರ್. ಪ್ರಿಯಾಂಕ, ಹೊಸಪೇಟೆ.
17.ಟಿ. ದೀಪಾ, ವಿಜಯನಗರ.
18.ವಿದ್ಯಾ ಕೆ, ಚಿಕ್ಕಮಗಳೂರು.
19.ಪ್ರಶಾಂತ್ ಕುಲಕರ್ಣಿ, ದಾಂಡೇಲಿ
20.ಶಶಿಧರ್ ಹಿರೇಮಠ, ಸೊಂಡೂರು.
21.ಲಕ್ಷ್ಮಿ ಎಚ್, ಹೊಸಪೇಟೆ.
22.ಜೂಟೂರು ರಾಘವೇಂದ್ರ, ಹೊಸಪೇಟೆ.
23.ಶ್ರೀದೇವಿ ತೇರದಾಳ, ಮಹಾಲಿಂಗಪುರ.
24.ಉಮೇಶ್ ಕುಮಾರ್ ಎಚ್.ಎನ್. ದಾವಣಗೆರೆ
25.ವಿಜಯಶಾಂತಿ ಕೆ,ಕಮಲಾಪುರ.
26.ಡಾ. ಅಶೋಕ್ ಬಾಬು ಎ.ಆರ್, ಚಿಕ್ಕಬಳ್ಳಾಪುರ.
27.ಎಚ್. ಶ್ರೀನಿವಾಸ್
28.ತಿಮ್ಮನಾಯ್ಕ ಸಿ ಮುದ್ಲಾಪುರ,
29.ರಮೇಶ್ ಎಸ್ ಲಮಾಣಿ, ಚಿತ್ರದುರ್ಗ.
30.ಭಾಗ್ಯ ಎಸ್, ಶಿವಮೊಗ್ಗ.
31.ಕವಿತಾಬಾಯಿ ವೈ, ಭದ್ರಾವತಿ.
32.ವಿಜಯ್ ಕುಮಾರ್ ಸಿ. ಆರ್, ಚಿಕ್ಕಮಗಳೂರು
33.ಸುರೇಶ್ ರಾವ್, ತುಮಕೂರು.
34.ಮಹಾನಂದ ಮಠಪತಿ, ಕಲ್ಲೂರ್ ರೋಡ್.

ಆಯ್ಕೆಯಾದ ಗಾಯಕ ಗಾಯಕಿಯರಿಂದ ಗಾಯನ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದ್ದು ಆಯ್ಕೆಯಾದ ಎಲ್ಲಾ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ್ ಲಂಬಾಣಿ, ಗೌರವಾಧ್ಯಕ್ಷರು ಗೊರೂರು ಅನಂತರಾಜು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಡಾ. ವಿದ್ಯಾ ಕೆ. ರವರು ಅಭಿನಂದಿಸಿದ್ದಾರೆ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೋರಿದ್ದಾರೆ.

VK NEWS DIGITAL :

ಮೈಸೂರಿಗೆ ನೂತನ ಬಸ್ ನಿಲ್ದಾಣ

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles