Tag: BJP MLA

MLA Suresh Kumar: ವೃದ್ಧ ಪತ್ರಿಕಾ ವಿತರಕರ ಪ್ರಾಮಾಣಿಕತೆಗೆ ದೊಡ್ಡ ಸಲಾಂ! ಶಾಸಕ ಸುರೇಶ್‌ಕುಮಾರ್‌ ಸಮ್ಮುಖದಲ್ಲಿ ಪರ್ಸ್ ಹಸ್ತಾಂತರ

Rajajinagar newspaper vendor honesty: ರಾಜಾಜಿನಗರದಲ್ಲಿ 75 ವರ್ಷದ ಪತ್ರಿಕಾ ವಿತರಕ ಕೆ. ಸುಬ್ರಮಣಿ ಅವರಿಗೆ ಸಿಕ್ಕ ಹಣದ ಪರ್ಸ್ ಅನ್ನು ಪ್ರಾಮಾಣಿಕತೆಯಿಂದ ಶಾಸಕರ ಮೂಲಕ ಪೊಲೀಸರಿಗೆ ಒಪ್ಪಿಸಿದರು. ನಂತರ ಅದು ನಿಜವಾದ ಮಾಲೀಕರಿಗೆ ಸುರಕ್ಷಿತವಾಗಿ ತಲುಪಿತು. ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಹಾಕಿದ್ದಾರೆ. 

ತನ್ನ ಮೇಲೆ ಕೆ–ರೇರಾ ನಿಯಂತ್ರಣ ಸಲ್ಲದು ಎಂದ ಬಿಡಿಎ: ತರಾಟೆಗೆ ತೆಗೆದುಕೊಂಡ ಶಾಸಕ ಸುರೇಶ್ ಕುಮಾರ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಭಿವೃದ್ಧಿಯನ್ನು ಗುತ್ತಿಗೆಗೆ ತೆಗೆದುಕೊಂಡಂತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (Bangalore Development Authority, BDA) ತನ್ನನ್ನು ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ’ದ...

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪುರಾತನ ಮತ್ತು ಪ್ರತಿಷ್ಠಿತ ಬಡಾವಣೆಯಾದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ (Rajajinagar Assembly Constituency) ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ (BJP...