ಓದುಗರ ಪತ್ರ

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ 2026ರ ಜುಲೈ 1 ರಂದು...

ಒಂದೇ ವೇದಿಕೆಯಲ್ಲಿ 365 ಮಹಿಳೆಯರಿಗೆ ಸನ್ಮಾನ; ರಾಷ್ಟ್ರೀಯ ದಾಖಲೆ ನಿರ್ಮಾಣ

ಬೆಂಗಳೂರು: ‘ದಿ ಸ್ತ್ರೀ – ಲವ್ ದೈಸೆಲ್ಫ್’(The Stree-Love Thyself) ಸಂಸ್ಥೆಯು ಜೆ.ಪಿ. ನಗರದಲ್ಲಿ(J P Nagar ) ಆಯೋಜಿಸಿದ್ದ ‘ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026’(Stree Leader Award 2026) ಸಮಾರಂಭದ ಒಂದೇ...
spot_imgspot_img

National Level Photo Exhibition for Photo Journalists

National Level Photo Exhibition for Photo JournalistsApplication for National Level News Photography Contest for PhotojournalistsFocus_on_news__website_English

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್; ಆತ್ಮೀಯವಾಗಿ ಬರಮಾಡಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರಿಗೆ ಆಗಮಿಸಿದ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಇಂದು ದಿನಾಂಕ 27-06-2026 ರಂದು ಬೆಂಗಳೂರು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ...

ಟಿಕೆಟ್ ರಹಿತ ಪ್ರಯಾಣಿಕರಿಂದ ರೂ.8.94 ಲಕ್ಷ ದಂಡ ವಸೂಲಿ

Bengaluru : ಮೇ 2026ರ ಒಂದೇ ತಿಂಗಳಿನಲ್ಲಿ ಟಿಕೆಟ್ ಪಡೆಯದೆ ಕೆಎಸ್‍ಆರ್‍ಟಿಸಿ (KSRTC) ಬಸ್‍ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ತಪಾಸಣೆಯ ವೇಳೆ, ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಸಾವಿರಾರು...

ಛತ್ರಪತಿ ಶಿವಾಜಿ ಮಹಾರಾಜರು ಪ್ರಾರಂಭಿಸಿದ ಮತಾಂತರಿತರ ‘ಶುದ್ಧೀಕರಣ’ಕ್ಕೆ 350 ವರ್ಷಗಳು ಪೂರ್ಣ

ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು(Chhatrapati Shivaji Maharaj) ಕೇವಲ ಒಬ್ಬ ಯೋಧನಾಗಿರಲಿಲ್ಲ, ಬದಲಿಗೆ ಅವರು ಒಬ್ಬ ಶ್ರೇಷ್ಠ ಧರ್ಮರಕ್ಷಕ ಮತ್ತು ದಾರ್ಶನಿಕ ಯುಗಪುರುಷರಾಗಿದ್ದರು....

ಎಟಿಎಂ ನಲ್ಲಿ ಕನ್ನಡದ ಕೊಲೆ…!!!

ಬೆಂಗಳೂರು : ಕನ್ನಡದಲ್ಲಿ ವ್ಯವಹಾರಗಳು ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ, ಎಟಿಎಂನಲ್ಲೂ ಕನ್ನಡದ ಆಯ್ಕೆಗಳನ್ನು ಹಲವು ಬ್ಯಾಂಕುಗಳು ನೀಡಿವೆ. ಆದರೆ, ಇಂಗ್ಲಿಷ್‌ ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ನಡೆಯುವ ಅವಾಂತರಗಳ ಕಡೆಗೆ ಲಕ್ಷ್ಯ ಕೊಡದೇ, ಕನ್ನಡದ ಕೊಲೆಯಾಗುತ್ತಿರುವುದು ಬೆಂಗಳೂರಿನ ಎಟಿಎಂ(Bangalore ATM) ಒಂದರಲ್ಲಿ ಕಂಡುಬಂದಿದೆ. ಎಸ್‌ಬಿಐ ಬ್ಯಾಂಕಿನ ಎಟಿಎಂ ಒಂದರಲ್ಲಿ, ಕನ್ನಡದ ವ್ಯವಹಾರದ ಆಯ್ಕೆ ಮಾಡಿದಾಗ, 'ಠೇವಣೆ', 'ಬ್ಯಾಂಕಿಂಗ್' ಮತ್ತು 'ಪಿನ್ ಪೀಳಿಗೆ' ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ. ಮೊದಲ ಆಯ್ಕೆ ಮತ್ತು ಎರಡನೆಯ ಆಯ್ಕೆ ಸೂಕ್ತವಾಗಿದೆ. ಆದರೆ, ಮೂರನೆಯ ಆಯ್ಕೆಯು ಅಸಂಬದ್ಧ ಎನಿಸಿದೆ ಏಕೆಂದರೆ, ಕನ್ನಡದಲ್ಲಿ ' ಪಿನ್ ಪೀಳಿಗೆ' ಎಂಬ ಪದಗಳಿಗೆ ಅರ್ಥವೇ ಇಲ್ಲ! ಇಂಗ್ಲಿಷ್‌ನಲ್ಲಿ 'ಪಿನ್ ಜನರೇಷನ್' ಎಂಬ ಪದಗಳನ್ನು 'ಪಿನ್ ಪೀಳಿಗೆ' ಎಂದು ಅನುವಾದಿಸಿ, ಎಟಿಎಂನಲ್ಲಿ ಅಳವಡಿಸಿದ್ದಾರೆ. ಅದು ʼಪಿನ್ ಸಂಖ್ಯೆಯನ್ನು ಸೃಷ್ಟಿಸಿʼ ಎಂದಾಗಬೇಕು. ಎಸ್‌ ಬಿಐ ರೀತಿಯ ಜವಾಬ್ದಾರಿಯುತ ಬ್ಯಾಂಕುಗಳು ಕನ್ನಡಕ್ಕೆ ಆದ್ಯತೆ ನೀಡಬೇಕು ಹೊರತು ತಪ್ಪು ಅನುವಾದವನ್ನು ಅನುಮೋದಿಸಬಾರದು. ಈ ರೀತಿ ಎಟಿಎಂನಲ್ಲಿ ನಡೆಯುತ್ತಿರುವ ಕನ್ನಡದ ಕೊಲೆಗೆ ಕೊನೆ ಎಂದು?-ಜಗನ್ನಾಥ...

ಭಾರತೀಯ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿ ಪ್ರಕಟಣೆ

ಬೆಂಗಳೂರು: ವಾರ್ಷಿಕ ವರದಿಗಳನ್ನು (Annual Statements) ಸಲ್ಲಿಸದ ಕಾರಣಕ್ಕಾಗಿ ರದ್ದಾಗಿರುವ ಪತ್ರಿಕೆಗಳ ಶೀರ್ಷಿಕೆಗಳನ್ನು (Titles) ಮರುಸ್ಥಾಪಿಸಲು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು...